ಚಿತ್ರದುರ್ಗ: ಕಳೆದು ಹೋಗ ಮೊಬೈಲ್ ಹುಡುಕಿ ಕೊಡಲು ಲಂಚಕ್ಕೆ ಬೇಡಿಕೆ: ಜವಗೊಂಡನಹಳ್ಳಿ ಪಿಸಿ ಹರೀಶ್ ಲೋಕಾಯುಕ್ತ ಬಲೆಗೆ

ಚಿತ್ರದುರ್ಗ: ಕಳೆದು ಹೋಗಿದ್ದಂತ ತಮ್ಮ ಮೊಬೈಲ್ ಹುಡುಕಿ ಕೊಡುವಂತೆ ಠಾಣೆಗೆ ದೂರು ನೀಡಿದ್ದ ಆ ವ್ಯಕ್ತಿಯಿಂದ, ಮೊಬೈಲ್ ಹುಡುಕಿ ಕೊಡೋದಕ್ಕೆ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಠಾಣೆಯ ಪಿಸಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. BREAKING NEWS : ವಿದೇಶಕ್ಕೆ ತೆರಳಲು ಮಾಜಿ ಸಚಿವ ರೋಷನ್ ಬೇಗ್ ಗೆ ಷರತ್ತುಬದ್ಧ ಅನುಮತಿ ನೀಡಿದ ಕೋರ್ಟ್ |Roshan baig ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದು ಹೋದ ಮೊಬೈಲ್ … Continue reading ಚಿತ್ರದುರ್ಗ: ಕಳೆದು ಹೋಗ ಮೊಬೈಲ್ ಹುಡುಕಿ ಕೊಡಲು ಲಂಚಕ್ಕೆ ಬೇಡಿಕೆ: ಜವಗೊಂಡನಹಳ್ಳಿ ಪಿಸಿ ಹರೀಶ್ ಲೋಕಾಯುಕ್ತ ಬಲೆಗೆ