ಚಿತ್ರದುರ್ಗ: ಡಿ.22ರಿಂದ ಕೇತೇದೇವರ ಜಾತ್ರೆ ಆರಂಭ, ಜ.9ರಂದು ಎರೆದ ಕಳ್ಳೆ ಗುಡಿಹತ್ತಿ ಕಳಸ ಇಳಿಸುವ ಕಾರ್ಯಕ್ರಮ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಬಳಿಯ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಪ್ರಸಿದ್ಧ ಕೇತೇದೇವರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ನಡೆಸಲು ನಿಗದಿ ಮಾಡಲಾಗಿದೆ. ಡಿಸೆಂಬರ್ 22ರಂದು ಹುರುಳಿ ಕೈ ತೊಳೆಯುವ ಮೂಲಕ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಈ ಕುರಿತಂತೆ ಚನ್ನಮ್ಮನಾಗತಿಹಳ್ಳಿಯ ಕೇತೇದೇವಸ್ಥಾನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ 23ರಂದು ಹದಿಮೂರು ಗುಡಿಗಟ್ಟಿನ ಎಲ್ಲಾ ಭಕ್ತಾಧಿಗಳು ಹುರುಳಿ ಕೈ ತೊಳೆಯುವುದು ಎಂಬುದಾಗಿ ತಿಳಿಸಲಾಗಿದೆ. ‘ಕಾಂಗ್ರೆಸ್ ಪಕ್ಷ’ ಪ್ರತಿ ಹಂತದಲ್ಲೂ ಭಯೋತ್ಪಾದನೆಯನ್ನು ವಿರೋಧ ಮಾಡಿದೆ … Continue reading ಚಿತ್ರದುರ್ಗ: ಡಿ.22ರಿಂದ ಕೇತೇದೇವರ ಜಾತ್ರೆ ಆರಂಭ, ಜ.9ರಂದು ಎರೆದ ಕಳ್ಳೆ ಗುಡಿಹತ್ತಿ ಕಳಸ ಇಳಿಸುವ ಕಾರ್ಯಕ್ರಮ