ಚಿತ್ರದುರ್ಗ: ಸೆ.17ರಂದು ಜಿಲ್ಲೆಯ ‘ಹಿಂದೂ ಮಹಾ ಗಣಪತಿ’ ವಿಸರ್ಜನೆ: ‘ವಾಹನ ಸವಾರ’ರು ಈ ‘ಪರ್ಯಾಯ ಮಾರ್ಗ’ ಬಳಕೆಗೆ ಸೂಚನೆ

ಚಿತ್ರದುರ್ಗ: ಸೆಪ್ಟೆಂಬರ್ 17ರಂದು ಜಿಲ್ಲಾ ಕೇಂದ್ರದಲ್ಲಿನ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ವಾಹನ ಸವಾರರಿಗೆ ತೊಂದರೆ ಆಗದಂತೆ ಪರ್ಯಾಯ ಮಾರ್ಗದಲ್ಲಿ ಸಚರಿಸುವಂತೆ ಜಿಲ್ಲಾಡಳಿತ ತಿಳಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ದಿನಾಂಕ 17-09-2022ರಂದು ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾನಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಗರದ ಬಿ.ಡಿ … Continue reading ಚಿತ್ರದುರ್ಗ: ಸೆ.17ರಂದು ಜಿಲ್ಲೆಯ ‘ಹಿಂದೂ ಮಹಾ ಗಣಪತಿ’ ವಿಸರ್ಜನೆ: ‘ವಾಹನ ಸವಾರ’ರು ಈ ‘ಪರ್ಯಾಯ ಮಾರ್ಗ’ ಬಳಕೆಗೆ ಸೂಚನೆ