ಚಿತ್ರದುರ್ಗ: ‘ವಾಣಿವಿಲಾಸ ಸಾಗರ ಡ್ಯಾಂ’ ಭರ್ತಿಗೆ 2.20 ಅಡಿ ಬಾಕಿ

ಚಿತ್ರದುರ್ಗ: ಜಿಲ್ಲೆಯ ರೈತರ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿಗೆ ಕ್ಷಣ ಗಣನೆ ಆರಂಭಗೊಂಡಿದೆ. ಜಲನಯನ ಪ್ರದೇಶದಲ್ಲಿನ ಭದ್ರಾ ಡ್ಯಾಂ ಸೇರಿದಂತೆ ಇತರೆಡೆ ಮಳೆಯಾಗುತ್ತಿರುವ ಕಾರಣ, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿರೋ ಕಾರಣ, ಡ್ಯಾಂ ಭರ್ತಿಗೆ ಕೇವಲ 2.20 ಅಡಿ ಮಾತ್ರವೇ ಬಾಕಿ ಉಳಿದಿದೆ. ಕಳೆದ ಕೆಲ ವಾರಗಳಿಂದ ಸುರಿದಂತ ಭಾರೀ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆ ಡ್ಯಾಂ ಎಂದೇ ಕರೆಯಲ್ಪಡುವಂತ ವಾಣಿವಿಲಾಸ ಸಾಗರ ಅಣೆಕಟ್ಟಿಗೆ ನೀರು ಹರಿದು ಬರುತ್ತಿದೆ. ರಾಜ್ಯ ಸರ್ಕಾರದಿಂದ ವಿವಿಧ … Continue reading ಚಿತ್ರದುರ್ಗ: ‘ವಾಣಿವಿಲಾಸ ಸಾಗರ ಡ್ಯಾಂ’ ಭರ್ತಿಗೆ 2.20 ಅಡಿ ಬಾಕಿ