“ಪ್ರಧಾನಿ ಮೋದಿಯವ್ರ ಬಲವಾದ ಗಡಿ ನೀತಿಯಿಂದ ಚೀನಾ ಕಿರಿಕಿರಿಗೊಂಡಿದೆ” : ಸಚಿವ ‘ಕಿರಣ್ ರಿಜಿಜು’

ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಲಡಾಖ್ ಬಗ್ಗೆ ಚೀನಾ ಮತ್ತು ಭಾರತದ ನಡುವೆ ಗಡಿ ವಿವಾದವಿದೆ. ಚೀನಾ ಇತ್ತೀಚೆಗೆ ಮತ್ತೊಮ್ಮೆ ಅರುಣಾಚಲ ಪ್ರದೇಶವನ್ನ ತನ್ನ ಭಾಗವೆಂದು ಹೇಳಿಕೊಂಡಿದೆ. ಆದಾಗ್ಯೂ, ಚೀನಾದ ಈ ಕ್ರಮವನ್ನ ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ. ಭಾರತೀಯ ಭೂಪ್ರದೇಶದ ಮೇಲೆ ಚೀನಾದ ಹಕ್ಕುಗಳ ಮಧ್ಯೆ, ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮೋದಿ ಸರ್ಕಾರದ ನಿಲುವನ್ನ ಸ್ಪಷ್ಟಪಡಿಸಿದ್ದಾರೆ. “ನರೇಂದ್ರ ಮೋದಿ ಸರ್ಕಾರದ ಬಲವಾದ ಗಡಿ ನೀತಿಯು ಚೀನಾವನ್ನ ಅಸಮಾಧಾನಗೊಳಿಸಿದೆ. ಅದಕ್ಕಾಗಿಯೇ ಅವರು ಹತಾಶೆಯಿಂದ ಇಂತಹ ಹೇಳಿಕೆಗಳನ್ನ … Continue reading “ಪ್ರಧಾನಿ ಮೋದಿಯವ್ರ ಬಲವಾದ ಗಡಿ ನೀತಿಯಿಂದ ಚೀನಾ ಕಿರಿಕಿರಿಗೊಂಡಿದೆ” : ಸಚಿವ ‘ಕಿರಣ್ ರಿಜಿಜು’