BIGG NEWS: ದಾವಣಗೆರೆಯಲ್ಲಿ ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು; ಪೋಷಕರ ಆಕ್ರಂದನ

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುಹಳ್ಳಿ ಗ್ರಾಮದಲ್ಲಿ ನೀರು ತಿಂಬಿದ್ದ ಬಕೆಟ್‌ ಗೆ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೇ ಗ್ರಾಮದ ನಿವಾಸಿಗಳಾದ ಮಂಜುನಾಥ್ ಹಾಗು ತಾರಾ ದಂಪತಿಯ 10 ತಿಂಗಳ ಮಗಳು ಅನುಸಾವ್ಯ ಮೃತಪಟ್ಟಿದೆ. BIGG NEWS: ನಾನು ಆರೋಗ್ಯವಾಗಿದ್ದೇನೆ; ಆರೋಗ್ಯದ ಬಗ್ಗೆ ವದಂತಿಗೆ ಕಿವಿಕೊಡಬೇಡಿ; ಶ್ರೀ ಸಿದ್ದೇಶ್ವರ ಸ್ವಾಮೀಜಿ   ಮಗು ಮನೆ ಮುಂದೆ ಆಟವಾಡುತ್ತಿದ್ದಾಗ ಪಕ್ಕದಲ್ಲೇ ನೀರು ತುಂಬಿಟ್ಟಿದ್ದ ಬಕೆಟ್​ಗೆ ಬಿದ್ದಿದೆ. ತಕ್ಷಣ ಯಾರೂ ಗಮನಿಸಿರಲಿಲ್ಲ. ಆಟವಾಡುತ್ತಿದ್ದ ಮಗು ಕಾಣಿಸುತ್ತಿಲ್ಲ ಎಂದು … Continue reading BIGG NEWS: ದಾವಣಗೆರೆಯಲ್ಲಿ ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು; ಪೋಷಕರ ಆಕ್ರಂದನ