BIG NEWS: ಬೆಚ್ಚಬಿದ್ದ ತುಮಕೂರಿನ ಚಿಕ್ಕನಾಯಕನಹಳ್ಳಿ ಜನತೆ: ಶಾಲಾ ಮಕ್ಕಳು ಸೇರಿ 21 ಮಂದಿಗೆ ಕಚ್ಚಿದ ಹುಚ್ಚುನಾಯಿ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜನತೆ ಬೆಚ್ಚಿ ಬೀಳುವಂತ ಘಟನೆ ನಡೆದಿದೆ. ಒಂದೇ ದಿನ ಶಾಲಾ ಮಕ್ಕಳು ಸಹಿತ 21 ಮಂದಿಗೆ ಹುಚ್ಚುನಾಯಿ ಕಡಿದು ಗಾಯಗೊಳಿಸಲಾಗಿದೆ. ಗೋವುಗಳ ಸಂಖ್ಯೆ ಅಭಿವೃದ್ಧಿಯಾಗುವ ಬದಲು ಕ್ಷೀಣಿಸುತ್ತಿರುವುದೇಕೆ? ಇದೇನಾ ಬಿಜೆಪಿ ಗೋರಕ್ಷಣೆ? – ಕಾಂಗ್ರೆಸ್ ಪ್ರಶ್ನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ವಿದ್ಯಾನಗರದಲ್ಲಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಂತ ಆರು ವಿದ್ಯಾರ್ಥಿಗಳು ಸೇರಿದಂತೆ 21 ಮಂದಿಯ ಮೇಲೆ ಹುಚ್ಚುನಾಯಿಯೊಂದು ದಾಳಿ ನಡೆಸಿದೆ. BIG NEWS: ಚೀನಾದಲ್ಲಿ ಕರೋನ ಮಹಾಸ್ಪೋಟ: ದಿನಕ್ಕೆ 37 … Continue reading BIG NEWS: ಬೆಚ್ಚಬಿದ್ದ ತುಮಕೂರಿನ ಚಿಕ್ಕನಾಯಕನಹಳ್ಳಿ ಜನತೆ: ಶಾಲಾ ಮಕ್ಕಳು ಸೇರಿ 21 ಮಂದಿಗೆ ಕಚ್ಚಿದ ಹುಚ್ಚುನಾಯಿ