ಚಿಕ್ಕಮಗಳೂರು : ಇನಾಮಂ ದತ್ತಾತ್ರೇಯ ಪೀಠದಲ್ಲಿ ‘ಕಾಡ್ಗಿಚ್ಚು’ : ಸಾವಿರಾರು ಎಕರೆ ಹುಲ್ಲುಗಾವಲು ಪ್ರದೇಶ ಸುಟ್ಟು ಕರಕಲು

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದ ಪರಿಸರದಲ್ಲಿ ಇಂದು ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಾರು ಎಕರೆ ಕುರುಚಲು ಹಾಗೂ ಹುಲ್ಲುಗಾವಲು ಸುಟ್ಟು ಕರಕಲಾಗಿದೆ. ಉರುಸ್ ಆಚರಣೆಗೆಂದು ಹೊರ ಜಿಲ್ಲೆಗಳಿಂದ ಬಂದವರು ಪೀಠದ ಆಸು ಪಾಸಿನ ಗುಡ್ಡದ ತಪ್ಪಲಲ್ಲಿ ಟೆಂಟ್ ಹಾಕಿಕೊಂಡು ಅಡುಗೆ ಮಾಡುತ್ತಿದ್ದು ಇದರಿಂದಲೇ ಗುಡ್ಡಕ್ಕೆ ಬೆಂಕಿ ತಗುಲಿದೆ ಎಂದು ಆರೋಪಿಸಲಾಗಿದೆ. ರಾಜ್ಯದ ಜನರೇ ಹತ್ತಿರ ಬಂತು ಡೆಡ್ ಲೈನ್: ಏ.11ರೊಳಗೆ ‘ವನ್ಯಜೀವಿ ವಸ್ತು’ಗಳಿದ್ರೆ ಸೆರೆಂಡರ್ ಮಾಡಿ ಇಲ್ಲಿನ ಪ್ರಸಿದ್ದ ಬಾಬಾಬುಡನ್ ಇನಾಂ ದತ್ತಾತ್ರೇಯ ಪೀಠದ … Continue reading ಚಿಕ್ಕಮಗಳೂರು : ಇನಾಮಂ ದತ್ತಾತ್ರೇಯ ಪೀಠದಲ್ಲಿ ‘ಕಾಡ್ಗಿಚ್ಚು’ : ಸಾವಿರಾರು ಎಕರೆ ಹುಲ್ಲುಗಾವಲು ಪ್ರದೇಶ ಸುಟ್ಟು ಕರಕಲು