OMG: ಚಿಕ್ಕಮಗಳೂರಲ್ಲಿ ಬಾಳೆಹಣ್ಣಿನಲ್ಲಿ ಔಷಧಿ ಬೆರಸಿ ’30 ಮಂಗ’ಗಳನ್ನು ದುಷ್ಕರ್ಮಿಗಳಿಂದ ‘ಮಾರಣಹೋಮ’

ಚಿಕ್ಕಮಗಳೂರು: ಬಾಳೆಹಣ್ಣಿನಲ್ಲಿ ಔಷದ ಹಾಕಿ ಸುಮಾರು 30 ಮಂಗಗಳನ್ನು ದಾರುಣವಾಗಿ ಸಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ದ್ಯಾವಣ ಎಂಬ ಅರಣ್ಯ ವಲಯ ಪ್ರದೇಶದಲ್ಲಿ ನಡೆದಿದೆ. ಹೌದು ದ್ಯಾವಣ ಗ್ರಾಮದ ಬಳಿ 30 ಮಂಗಗಳ ಮಾರಣಹೋಮ ನಡೆದಿದ್ದು, ಬಾಳೆಹಣ್ಣಿಗೆ ಔಷಧಿ ಹಾಕಿ 30 ಮಂಗಗಳನ್ನು ಕಿಡಿಗೇಡಿಗಳು ಕೊಂದಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ದ್ಯಾವನ ಬಳಿ ಈ ದುರ್ಘಟನೆ ಸಂಭವಿಸಿದೆ. 16 ಗಂಡು 14 ಹೆಣ್ಣು 4 ಮರಿ ಕೋತಿಗಳ ಮಾರಣ … Continue reading OMG: ಚಿಕ್ಕಮಗಳೂರಲ್ಲಿ ಬಾಳೆಹಣ್ಣಿನಲ್ಲಿ ಔಷಧಿ ಬೆರಸಿ ’30 ಮಂಗ’ಗಳನ್ನು ದುಷ್ಕರ್ಮಿಗಳಿಂದ ‘ಮಾರಣಹೋಮ’