BIGG NEWS : ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ʻ ಘೋರ ದುರಂತ ʼ : ನೀರಿನಲ್ಲಿ ಕಾರು ಸಮೇತ ʻ ಕೊಚ್ಚಿಹೋದ ವ್ಯಕ್ತಿ ಸಾವುʼ

ಚಿಕ್ಕಮಗಳೂರು :   ಜಿಲ್ಲೆಯ ಎನ್.ಆರ್‌.ಪುರ ತಾಲೂಕಿನ ಸಾತ್ಕೊಳಿ ಬಳಿ ನೀರಿನಲ್ಲಿ ಕಾರು ಸಮೇತ  ವ್ಯಕ್ತಿ ಕೊಚ್ಚಿಹೋದ ಘಟನೆ ನಡೆದಿದ್ದು. ಇದೀಗ ಬೆಳಕಿಗೆ ಬಂದಿದೆ. ಶೆಟ್ಟಿಕೊಪ್ಪಗ್ರಾಮದ ನಿವಾಸಿ (50) ಮೃತ ಪಟ್ಟವರು. ನಿನ್ನೆ ರಾತ್ರಿ ಮನೆಗೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ  ಎಂಬ ಮಾಹಿತಿ ಲಭ್ಯವಾಗಿದೆ. Breaking news:‌ ಮತ್ತೆ ಬಿಜೆಪಿ ಜೊತೆಗಿನ ಮೈತ್ರಿ ಅಂತ್ಯಗೊಳಿಸಿದ ಬಿಹಾರ ಸಿಎಂ ʻನಿತೀಶ್ ಕುಮಾರ್ʼ Breaking news:‌ ಮತ್ತೆ ಬಿಜೆಪಿ ಜೊತೆಗಿನ ಮೈತ್ರಿ ಅಂತ್ಯಗೊಳಿಸಿದ ಬಿಹಾರ ಸಿಎಂ ʻನಿತೀಶ್ ಕುಮಾರ್ʼ