BIGG NEWS: ಚಿಕ್ಕಮಗಳೂರು ಲವ್ ಜಿಹಾದ್ ಆರೋಪ ಪ್ರಕರಣ: ದೂರು ನೀಡಿದ ಯುವತಿ

ಚಿಕ್ಕಮಗಳೂರು: ಕೊಪ್ಪ ತಾಲೂಕಿನಲ್ಲಿ ಕೇಳಿಬಂದಿದ್ದ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನೊಂದ ಯುವತಿಯು ಯುವಕ ಸೇರಿದಂತೆ ಮೂವರ ವಿರುದ್ಧ ಹರಿಹರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. BIGG NEWS: ಶಿವಮೊಗ್ಗದ ಟ್ರಯಲ್‌ ಬ್ಲಾಸ್ಟ್‌ , ಮಂಗಳೂರು ಬ್ಲಾಸ್ಟ್‌ ಗೆ ಸಂಬಂಧ ಇದೆ: ಆರಗ ಜ್ಞಾನೇಂದ್ರ   ಕಳೆದ ಮೂರು ವರ್ಷಗಳಿಂದ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ. ತಂಪು ಪಾನೀಯದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಬಲವಂತವಾಗಿ ಕುಡಿಸಿ ನನ್ನ ಫೋಟೋ ಹಾಗೂ ವಿಡಿಯೋ … Continue reading BIGG NEWS: ಚಿಕ್ಕಮಗಳೂರು ಲವ್ ಜಿಹಾದ್ ಆರೋಪ ಪ್ರಕರಣ: ದೂರು ನೀಡಿದ ಯುವತಿ