ಮುಖ್ಯಮಂತ್ರಿಗಳೇ ಇದೆಂಥಾ ಅಪಚಾರ.! ಬಾಗಿನ ಅರ್ಪಿಸಿ ‘ಬಾಡೂಟ’.?: JDS ಪ್ರಶ್ನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಇದೆಂಥಾ ಅಪಚಾರ..!? ಬಾಗಿನ ಅರ್ಪಿಸಿ ಕಾಂಗ್ರೆಸ್ ಬಾಡೂಟ..! ತುತ್ತು ಅನ್ನಕ್ಕೂ ಸಂತ್ರಸ್ತರ ಪರದಾಟದ ಈ ಪರಿಸ್ಥಿತಿಯಲ್ಲಿ ಏನಿದು ಅಂತ ಜೆಡಿಎಸ್ ಪ್ರಶ್ನೆ ಮಾಡಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ರಾಜ್ಯದಲ್ಲಿ ನೆರೆಯಿಂದ ಹಲವು ಜಿಲ್ಲೆಗಳಲ್ಲಿ ಜನರು ಒಂದು ತುತ್ತು ಅನ್ನಕ್ಕೂ ಪರಿತಪಿಸುತ್ತಿದ್ರೆ, ಇತ್ತ ಮಜಾವಾದಿ ಸಿದ್ಧರಾಮಯ್ಯ  ಸರ್ಕಾರ, ಮತ್ತವರ ಅಧಿಕಾರಿಗಳು ಭರ್ಜರಿ ಬಾಡೂಟ ತಿಂದು ಪಾರ್ಟಿ ಮಾಡಿದ್ದಾರೆ ಎಂಬುದಾಗಿ ಕಿಡಿಕಾರಿದೆ. ಮಂಡ್ಯದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿದ ಬಳಿಕ ಬಾಡೂಟ … Continue reading ಮುಖ್ಯಮಂತ್ರಿಗಳೇ ಇದೆಂಥಾ ಅಪಚಾರ.! ಬಾಗಿನ ಅರ್ಪಿಸಿ ‘ಬಾಡೂಟ’.?: JDS ಪ್ರಶ್ನೆ