BREAKING NEWS : ಪ್ರವೀಣ್‌ ನೆಟ್ಟಾರು ನಡೆಸ್ತಿದ್ದ ಚಿಕನ್‌ ಸೆಂಟರ್‌ ಮತ್ತೆ ಓಪನ್‌ : ಹಿಂದೂ ಸಕ್ರಿಯ ಕಾರ್ಯಕರ್ತನಿಂದ ಪುನಾರಂಭ

ಪುತ್ತೂರು : ಜು26ರಂದು ಹಂತಕರಿಂದ ಹತ್ಯೆಗೊಳಗಾದ  ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಮಾಲಕತ್ವದ ಅಕ್ಷಯ ಚಿಕನ್‌ ಸೆಂಟರ್‌ ಪುನರಾಂಭಗೊಳ್ಳುತ್ತಿದೆ. ಮಾಸ್ತಿಕಟ್ಟೆಯಲ್ಲಿರುವ ಈ ಅಂಗಡಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಯತೀಶ್‌ ಮುರ್ಕೆತ್ತಿ ಮಾಲಕತ್ವದಲ್ಲಿ ಪುನಾರಂಭಗೊಳ್ಳುತ್ತಿದೆ. RelationShip: ಉತ್ತಮ ಜೀವನ ಸಂಗಾತಿ ಹುಡುಕುತ್ತಿದ್ದೀರಾ? ಹಾಗಾದ್ರೆ ಈ ಅಂಶಗಳನ್ನು ತಿಳಿದುಕೊಳ್ಳಿ  ಯತೀಶ್‌ ಹಿಂದೆ ಎಬಿವಿಪಿಯಲ್ಲಿಜಿಲ್ಲಾ ಸಂಚಾಲಕರಾಗಿ ಬಳಿಕ ಸುಳ್ಳ ತಾಲೂಕು ಜವಬ್ದಾರಿಯಲ್ಲಿ ತೊಡಗಿಕೊಂಡಿದ್ದರು. ಯತೀಶ್‌ ಕೋಳಿ ಸಾಕಾಣೆಕೆಯನ್ನು ಮಾಡುತ್ತಿದ್ದು, ಇದೀಗ ‌ ಚಿಕನ್‌ ಸೆಂಟರ್‌ ಓಪನ್‌ ಮಾಡುತ್ತಿದ್ದಾರೆ. … Continue reading BREAKING NEWS : ಪ್ರವೀಣ್‌ ನೆಟ್ಟಾರು ನಡೆಸ್ತಿದ್ದ ಚಿಕನ್‌ ಸೆಂಟರ್‌ ಮತ್ತೆ ಓಪನ್‌ : ಹಿಂದೂ ಸಕ್ರಿಯ ಕಾರ್ಯಕರ್ತನಿಂದ ಪುನಾರಂಭ