BIGG NEWS: ಚನ್ನಪಟ್ಟಣದಲ್ಲಿ ಕಾಮಗಾರಿ ಗಲಾಟೆ: ʼನನ್ನ ಮೆಚ್ಯೂರಿಟಿ ಬಗ್ಗೆ ಕೇಳಿರೋ ಸಿಎಂಗೆ ಮೆಚ್ಯೂರಿಟಿ ಇದ್ಯಾʼ?: ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರೆ ವಿಚಾರವಾಗಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪಾದಯಾತ್ರೆ ಮೂಲಕ ಕಾಂಗ್ರೆಸ್‌ ಏನು ಸಂದೇಶ ಕೊಡ್ತಿದೆ. ಹೀಗಾಗಿ ಕಾಂಗ್ರೆಸ್‌ ನಾಯಕತ ಪ್ರಶ್ನೆ ಮಾಡಿದ್ದಾರೆ. BIGG NEWS: ನ್ಯಾಷನಲ್ ಹೆರಾಲ್ಡ್ ಪ್ರಕರಣ; ನಾಳೆ ವಿಚಾರಣೆಗೆ ಹಾಜರಾಗುವಂತೆ ಡಿಕೆ ಬ್ರದರ್ಸ್‌ ಗೆ ED ನೋಟಿಸ್‌ ಚನ್ನಪಟ್ಟಣದಲ್ಲಿ ಕಾಮಗಾರಿ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿ ನಾಯಕರ ವಿರುದ್ಧಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಅಧಿಕಾರಿಗಳು, ಪಕ್ಷದವರು ಗಲಭೆ ಸೃಷ್ಟಿಸಿದ್ದಾರೆ. ನನ್ನ ಮೆಚ್ಯೂರಿಟಿ ಬಗ್ಗೆ … Continue reading BIGG NEWS: ಚನ್ನಪಟ್ಟಣದಲ್ಲಿ ಕಾಮಗಾರಿ ಗಲಾಟೆ: ʼನನ್ನ ಮೆಚ್ಯೂರಿಟಿ ಬಗ್ಗೆ ಕೇಳಿರೋ ಸಿಎಂಗೆ ಮೆಚ್ಯೂರಿಟಿ ಇದ್ಯಾʼ?: ಕುಮಾರಸ್ವಾಮಿ ಆಕ್ರೋಶ