BIGG NEWS: ರಾಜಕಾಲುವೆ ಹೆಸರನ್ನು ಬದಲಾಯಿಸಿ; ಸದನದಲ್ಲಿ ಎ.ಟಿ ರಾಮಸ್ವಾಮಿ ಒತ್ತಾಯ

ವಿಧಾನಸಭೆ: ಬೆಂಗಳೂರಿನಲ್ಲಿ ಜೋರಾಗಿ ಮಳೆ ಸುರಿದ್ರೆ ಅವಾಂತರಗಳೇ ಅಗುತ್ತದೆ. ಇದಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣವೆಂದು ಜೆಡಿಎಸ್‌ ಸದಸ್ಯ ಎ.ಟಿ ರಾಮಸ್ವಾಮಿ. ಹೀಗಾಗಿ ರಾಜಕಾಲುವೆ ಹಾಗೂ ಕೆರೆಗಳ ಹೆಸರನ್ನು ಬಡದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. BIGG NEWS: ವಾಹನ ಸವಾರರೇ ಎಚ್ಚರ..! ಹೆಡ್ ಲೈಟ್‌ಗಳಲ್ಲಿ ಹೈ ಬೀಮ್ ಹಾಕಿ ವಾಹನ ಚಲಾಯಿಸಿದರೆ ಕೇಸ್: ಸಾರಿಗೆ ಸಚಿವ ಶ್ರೀರಾಮುಲು   ವಿಧಾನಸಭೆಯಲ್ಲಿ ಮಾತನಾಡಿದ, ಎ.ಟಿ ರಾಮಸ್ವಾಮಿ , ರಾಜಕಾಲುವೆ, ಕೆರೆ ಒತ್ತುವರಿ ಮಾಡಿಕೊಂಡವರನ್ನು ಕಟ್ಟಡವನ್ನು ಒಡೆದು ಹಾಕಬೇಕು ಎಂದು ಎಲ್ಲ ಸರ್ಕಾರಗಳೂ … Continue reading BIGG NEWS: ರಾಜಕಾಲುವೆ ಹೆಸರನ್ನು ಬದಲಾಯಿಸಿ; ಸದನದಲ್ಲಿ ಎ.ಟಿ ರಾಮಸ್ವಾಮಿ ಒತ್ತಾಯ