BIGG NEWS: ಸಿಎಂ ಬದಲಾವಣೆ ವಿಚಾರ; ಕುಡಿದ ಅಮಲಿನಲ್ಲಿ CM ಬದಲಾಗುತ್ತಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಕೈಸುಟ್ಟುಕೊಂಡಿದೆ- ರೇಣುಕಾಚಾರ್ಯ ವಾಗ್ದಾಳಿ

ಬೆಂಗಳೂರು: ಸಿಎಂ ಬದಲಾವಣೆ ವಿಚಾರವಾಗಿ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕುಡಿದ ಅಮಲಿನಲ್ಲಿ ಸಿಎಂ ಬದಲಾಗುತ್ತಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಕೈಸುಟ್ಟುಕೊಂಡಿದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. BIGG NEWS: ಹಾಸನದಲ್ಲಿ ಭಾರಿ ಮಳೆ: ಸಕಲೇಶಪುರ ದೋಣಿಗಾಲ್‌ ಬಳಿ ಭೂಕುಸಿತ; ಮಂಗಳೂರು- ಬೆಂಗಳೂರು ಹೆದ್ದಾರಿ ಬಂದ್‌   ನವದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಒಂಥರಾ ಒಡೆದ ಮನೆಯಾಗಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಸುದ್ದಿ ಜೋರಾಗುತ್ತಿದ್ದಂತೆ ವರಿಷ್ಠರನ್ನು ಭೇಟಿ ಮಾಡಲು ಅವರು ದೆಹಲಿಗೆ ತೆರಳಿದ್ದರು. ಇಂದು … Continue reading BIGG NEWS: ಸಿಎಂ ಬದಲಾವಣೆ ವಿಚಾರ; ಕುಡಿದ ಅಮಲಿನಲ್ಲಿ CM ಬದಲಾಗುತ್ತಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಕೈಸುಟ್ಟುಕೊಂಡಿದೆ- ರೇಣುಕಾಚಾರ್ಯ ವಾಗ್ದಾಳಿ