BIGG NEWS: ಚಂದ್ರಶೇಖರ್ ನಿಗೂಢ ಸಾವು ಪ್ರಕರಣ; ಎಸ್‌ ಪಿ ಸಿ.ಬಿ ರಿಷ್ಯಂತ್‌ ನೇತೃತ್ವದಲ್ಲಿ ತನಿಖೆ: ಅಲೋಕ್‌ ಕುಮಾರ್‌ ಹೇಳಿಕೆ

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಎಡೆಮಾಡಿಕೊಟ್ಟಿದೆ. ಇದೀಗ  ಕುಂದೂರಲ್ಲಿ ಚಂದ್ರಶೇಖರ್​ ಸಾರ್ವಜನಿಕರಿಗೆ  ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.     BIGG NEWS: ಚಂದ್ರಶೇಖರ್‌ ಅಂತಿಮ ದರ್ಶನ ಪಡೆದ ಬಿಸ್‌ ವೈ : ತನಿಖೆ ನಂತರ ತಪ್ಪಿಸ್ಥರು ಯಾರೆಂದು ಗೊತ್ತಾಗುತ್ತದೆ; ಯಡಿಯೂರಪ್ಪ   ದಾವಣಗೆರೆ ಎಸ್‌ ಪಿ ಸಿ.ಬಿ ರಿಷ್ಯಂತ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.  ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿಕೆ … Continue reading BIGG NEWS: ಚಂದ್ರಶೇಖರ್ ನಿಗೂಢ ಸಾವು ಪ್ರಕರಣ; ಎಸ್‌ ಪಿ ಸಿ.ಬಿ ರಿಷ್ಯಂತ್‌ ನೇತೃತ್ವದಲ್ಲಿ ತನಿಖೆ: ಅಲೋಕ್‌ ಕುಮಾರ್‌ ಹೇಳಿಕೆ