ನಟ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೆ ಚಂದನ್ ಶೆಟ್ಟಿ-ನಿವೇದಿತಾ ಒಂದಾಗಬಹುದು: ಪ್ರಥಮ್

ಮಂಡ್ಯ: ಸ್ಯಾಂಡಲ್ ವುಡ್ ರ್ಯಾಪ್ ಹಾಡುಗಾರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿವಾಹ ವಿಚ್ಛೇದನ ಪಡೆದಿದ್ದಾರೆ. ದಾಂಪತ್ಯ ಜೀವನದಲ್ಲಿ ಕೇವಲ 4 ವರ್ಷಗಳಲ್ಲೇ ಬಿರುಕುಗೊಂಡಿದೆ. ಆದ್ರೇ ಅವರಿಬ್ಬರನ್ನು ನಟ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೇ ಒಂದಾಗಿಸಬಹುದು ಅಂತ ಬಿಗ್ ಬಾಸ್ ವಿನ್ನರ್ ಪ್ರಥಮ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿವೋರ್ಸ್ ಆದ ಮಾತ್ರಕ್ಕೆ ಅವರೇನು ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗಲ್ಲ. ಒಂದು ಶೋ ಮುಖ್ಯವಲ್ಲ. ಜೀವನ ಮುಖ್ಯ. ಚೆನ್ನಾಗಿ ಬದುಕಬೇಕು. ಕೇರಿಯರ್ ಬಗ್ಗೆ ಯೋಚಿಸಿ … Continue reading ನಟ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೆ ಚಂದನ್ ಶೆಟ್ಟಿ-ನಿವೇದಿತಾ ಒಂದಾಗಬಹುದು: ಪ್ರಥಮ್