BIGG NEWS: ಗಣೇಶೋತ್ಸವ ಆಚರಿಸಲು ಮುಂದಾದ ಶಾಸಕ ಜಮೀರ್‌ ಅಹ್ಮದ್‌? ಸ್ಥಳೀಯರಿಂದ ವಿರೋಧ ಯಾಕೆ ಗೊತ್ತಾ?

ಬೆಂಗಳೂರು: ಈ ಬಾರಿ ಶಾಸಕ ಜಮೀರ್‌ ಅಹ್ಮದ್‌ ಗಣೇಶೋತ್ಸವ ಆಚರಿಸಲು ಮುಂದಾಗಿದ್ದಾರೆ. ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಾಕೆಂದರೆ ಅವರು ಶಾಸಕರಿಂದಲೂ ಅವರು ಒಂದು ಸಲನೂ ಕೂಡ ಗಣೇಶೋತ್ಸವ ಆಚರಣೆ ಮಾಡಿಲ್ಲ. ಇದೀಗ ಗಣೇಶೋತ್ಸವ ಮಾಡಲು ಹೊರಟಿದ್ದಾರೆ. ಇದೆಲ್ಲ ರಾಜಕೀಯ ಚುನಾವಣೆ ಪ್ರೇರಿತ ಎಂದು ಹೇಳುತ್ತಿದ್ದಾರೆ. HEALTH TIPS: ಬೆಳಗ್ಗೆ ಬೇಗ ಎದ್ದೇಳುವುದರಿಂದ ಸಿಗುವ ಪ್ರಯೋಜನಗಳೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ   ಇಂದು ಬೆಳಿಗ್ಗೆ 9:15ರಿಂದ 10 ಗಂಟೆಯ ಅವಧಿಯಲ್ಲಿ ಚಾಮರಾಜಪೇಟೆ ವರ್ತಕರ ಬೀದಿಯಲ್ಲಿರುವ ಶಾಸಕ … Continue reading BIGG NEWS: ಗಣೇಶೋತ್ಸವ ಆಚರಿಸಲು ಮುಂದಾದ ಶಾಸಕ ಜಮೀರ್‌ ಅಹ್ಮದ್‌? ಸ್ಥಳೀಯರಿಂದ ವಿರೋಧ ಯಾಕೆ ಗೊತ್ತಾ?