BIGG NEWS: ಚಾಮರಾಜಪೇಟೆ ಮೈದಾನದಲ್ಲಿ ʼಕನ್ನಡ ರಾಜ್ಯೋತ್ಸವ ಆಚರಣೆʼಗೆ ಪಟ್ಟು; ಅನುಮತಿಗಾಗಿ ನಾಗರಿಕ ಒಕ್ಕೂಟದಿಂದ ಮತ್ತೊಂದು ಪತ್ರ

ಚಾಮರಾಜನಗರ: ಸದ್ಯ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಚಾಮರಾಜಪೇಟೆ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಗೆ ಕೂಗು ಕೇಳಿಬಂದಿದೆ. ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗಾಗಿ ಅನುಮತಿ ನೀಡುವಂತೆ ಕೋರಿ ಚಾಮರಾಜಪೇಟೆ ನಾಗರಿಕ ಒಕ್ಕೂಟದಿಂದ ಮತ್ತೊಂದು ಪತ್ರ ಬರೆಯಲಾಗಿದೆ. BREAKING NEWS: ಸುರತ್ಕಲ್‌ ನಲ್ಲಿ ಟೋಲ್ ಗೇಟ್ ತೆರವು ಕಾರ್ಯಾಚರಣೆ ಹೋರಾಟ; ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​   ಚಾಮರಾಜಪೇಟೆ ನಾಗರಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ರುಕ್ಮಾಂಗದ ಅವರು ಇಂದು ಬೆಂಗಳೂರು ನಗರ ಡಿಸಿಗೆ ಮತ್ತೊಂದು … Continue reading BIGG NEWS: ಚಾಮರಾಜಪೇಟೆ ಮೈದಾನದಲ್ಲಿ ʼಕನ್ನಡ ರಾಜ್ಯೋತ್ಸವ ಆಚರಣೆʼಗೆ ಪಟ್ಟು; ಅನುಮತಿಗಾಗಿ ನಾಗರಿಕ ಒಕ್ಕೂಟದಿಂದ ಮತ್ತೊಂದು ಪತ್ರ