BIGG NEWS: ಕೆರೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಚಲೋ ಪ್ರತಿಭಟನೆ; ನಗರದ್ಯಂತ ಖಾಕಿ ಸರ್ಪಗಾವಲು

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಕೆರೂರು ಚಲೋ ಪ್ರತಿಭಟನೆ ಇಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಖಾಕಿ ಸರ್ಪಗಾವಲು ಹಾಕಿದೆ. BIGG NEWS : ರೈತರಿಗೆ ಗುಡ್ ನ್ಯೂಸ್ : ಬೆಳೆ ಹಾನಿಗೊಳಗಾದ ರೈತರ ಖಾತೆಗೆ ಪರಿಹಾರ ಹಣ ಜಮೆ   ಸೆ. 6ರಂದು ಗಣೇಶ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಸಿಪಿಐ ಪಿಐ ಕರೆಪ್ಪ ಬನ್ನೆ ಬೇಗ ಮುಂದೆ ಸಾಗಿ ಅಂದಿದಕ್ಕೆ ಗಲಾಟಡೆ ನಡೆದಿತ್ತು. … Continue reading BIGG NEWS: ಕೆರೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಚಲೋ ಪ್ರತಿಭಟನೆ; ನಗರದ್ಯಂತ ಖಾಕಿ ಸರ್ಪಗಾವಲು