BIGG NEWS: ಚಳ್ಳಕೆರೆ ತಹಶೀಲ್ದಾರ್‌ ಎನ್.‌ ರಘುಮೂರ್ತಿ ಹೈಡ್ರಾಮಾ…! ಕೆರೆ ಕೋಡಿ ಬಿದ್ದ ಸ್ಥಳದಲ್ಲಿ ಮಲಗಿ ಬೇಜವಾಬ್ದಾರಿ ಪ್ರದರ್ಶನ

ಚಿತ್ರದುರ್ಗ: ಜಿಲ್ಲೆಯಿಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇದರಿಂದ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಚಳ್ಳಕೆರೆಯಲ್ಲಿ ಕೆರೆಯಲ್ಲ ತುಂಬಿ ಉಕ್ಕಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ವೇಳೆ ಚಳ್ಳಕೆರೆ ತಹಶೀಲ್ದಾರ್‌ ಎನ್.‌ ರಘುಮೂರ್ತಿ ಹೈಡ್ರಾಮಾ ನಡೆದಿದೆ. BREAKING NEWS: ಲಕ್ನೋದ ಲೆವಾನಾ ಹೋಟೆಲ್ ನಲ್ಲಿ ಅಗ್ನಿ ಅವಘಡ: ನಾಲ್ವರು ಸಜೀವ ದಹನ ಕೆರೆ ಕೋಡಿ ಬಿದ್ದ ಸ್ಥಳದಲ್ಲಿ ಮಲಗಿ ಬೇಜವಾಬ್ದಾರಿ ಪ್ರದರ್ಶನ ಮೆರೆದಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆರೆ ಕೋಡಿ ಬಿದ್ದ ನೀರಿನಲ್ಲಿ ಬಿದ್ದು … Continue reading BIGG NEWS: ಚಳ್ಳಕೆರೆ ತಹಶೀಲ್ದಾರ್‌ ಎನ್.‌ ರಘುಮೂರ್ತಿ ಹೈಡ್ರಾಮಾ…! ಕೆರೆ ಕೋಡಿ ಬಿದ್ದ ಸ್ಥಳದಲ್ಲಿ ಮಲಗಿ ಬೇಜವಾಬ್ದಾರಿ ಪ್ರದರ್ಶನ