BIGG NEWS: ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ CBI ದಾಳಿ ವಿಚಾರ; ಸಿಬಿಐ ಅನ್ನೋದು ಒಂದು ಸ್ವತಂತ್ರ ಸಂಸ್ಥೆ; ಸಿಎಂ ಬೊಮ್ಮಾಯಿ

ಬೆಳಗಾವಿ: ಡಿ.ಕೆ ಶಿವಕುಮಾರ್‌ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. BIGG NEWS: ನೈತಿಕ ಪೊಲೀಸ್‌ಗಿರಿ ಆರೋಪ; ಸುನಿಲ್‌ ಕುಮಾರ್‌ ವಿರುದ್ಧ ಹಿಂದೂ ಕಾರ್ಯಕರ್ತರ ಕೆಂಡಾಮಂಡಲ   ಸಿಬಿಐ ಅನ್ನೋದು ಒಂದು ಸ್ವತಂತ್ರ ಸಂಸ್ಥೆ ಆಗಿದೆ. ಡಿಕೆಶಿ ಮೇಲಿರುವ ಕೇಸ್‌ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ … Continue reading BIGG NEWS: ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ CBI ದಾಳಿ ವಿಚಾರ; ಸಿಬಿಐ ಅನ್ನೋದು ಒಂದು ಸ್ವತಂತ್ರ ಸಂಸ್ಥೆ; ಸಿಎಂ ಬೊಮ್ಮಾಯಿ