‘ಕಾವೇರಿ ನದಿ’ ನೀರು ಹಂಚಿಕೆ ವಿವಾದಕ್ಕೆ ‘ಪ್ರಧಾನಿ ಮೋದಿ’ ಜೊತೆ ಚರ್ಚಿಸಿ ಪರಿಹಾರ: ಕೇಂದ್ರ ಸಚಿವ HDK

ಮಂಡ್ಯ: ಜಿಲ್ಲೆಯ ಜನರಿಗೆ ಕಾವೇರಿ ನೀರು ಬೇಕಿದೆ. ಅನ್ಯಾಯ ಆಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚಿಸಿ ಸರಿಪಡಿಸುವ ಕೆಲಸ ಮಾಡ್ತೇನೆ ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಇಂದು ಮಂಡ್ಯ ಜಿಲ್ಲೆಗೆ ಕೇಂದ್ರ ಸಚಿವರಾದ ಬಳಿಕ ಆಗಮಿಸಿದಂತ ಅವರನ್ನು, ಅದ್ಧೂರಿಯಾಗಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಈ ಬಳಿಕ ಮದ್ದೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ,  ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆಲ್ಲಿಸಿದ್ದಿರಿ. ಮಂಡ್ಯ ಜಿಲ್ಲೆಗು, ನನಗೂ, ದೇವೇಗೌಡ್ರುಗು ಅನುಬಂಧ ಇದೆ. ಕಳೆದ … Continue reading ‘ಕಾವೇರಿ ನದಿ’ ನೀರು ಹಂಚಿಕೆ ವಿವಾದಕ್ಕೆ ‘ಪ್ರಧಾನಿ ಮೋದಿ’ ಜೊತೆ ಚರ್ಚಿಸಿ ಪರಿಹಾರ: ಕೇಂದ್ರ ಸಚಿವ HDK