BIGG NEWS: ಶಿವಮೊಗ್ಗದ ರಿಪ್ಪನ್‌ ಪೇಟೆಯಲ್ಲಿ ಚರ್ಮಗಂಟು ರೋಗಕ್ಕೆ ಜಾನುವಾರು ಬಲಿ; ರೈತರಲ್ಲಿ ಆತಂಕ

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲೂ ಸಹ ಜಾನುವಾರುಗಳಿಗೆ ಚರ್ಮಗಂಟು ರೋಗ ಹಬ್ಬಿದೆ. ಇದರಿಂದ ಕೋಡೂರಿನಲ್ಲಿ ಚರ್ಮಗಂಟು ರೋಗ ಬಾಧಿಸಿದ್ದು, ಮೊದಲ ಬಲಿ ಪಡೆದಿದೆ. BIGG NEWS : ಕಬ್ಬಿಗೆ ಬೆಂಬಲ ಬೆಲೆ ಆಗ್ರಹಿಸಿ ಇಂದು ರೈತ ಸಂಘಟನೆಗಳಿಂದ ‘ಮದ್ದೂರು ಬಂದ್’ಗೆ ಕರೆ   ಕರಿಗೆರಸು ಗ್ರಾಮದ ಹಿಂಡ್ಲೆಮನೆ ಶ್ರೀನಿವಾಸ ಹೆಚ್.ಕೆ ಶ್ರೀನಿವಾಸ್‌ ಎಂಬುವರಿಗೆ ಸೇರಿದ್ದಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಹೋರಿ ಚರ್ಮಗಂಟು ರೋಗದಿಂದ ಬಳಲುತ್ತಿತ್ತು. ಪಶುವೈದ್ಯರ ಹತ್ರ ಚಿಕಿತ್ಸೆ ಕೂಡ ನೀಡಿದ್ದರು. ಆದರೆ … Continue reading BIGG NEWS: ಶಿವಮೊಗ್ಗದ ರಿಪ್ಪನ್‌ ಪೇಟೆಯಲ್ಲಿ ಚರ್ಮಗಂಟು ರೋಗಕ್ಕೆ ಜಾನುವಾರು ಬಲಿ; ರೈತರಲ್ಲಿ ಆತಂಕ