Caste Census : ನಾನು ಯಾವ ಜಾತಿ ಎಂದು ಯಾರೂ ಬಂದು ಮಾಹಿತಿ ಕೇಳಿಲ್ಲ: ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ

ತುಮಕೂರು:ಜಾತಿ ಗಣತಿಗಾಗಿ ತಮ್ಮ ವಿವರಗಳನ್ನು ಕೇಳಲು ಯಾರೂ ನನ್ನನ್ನು ಸಂಪರ್ಕಿಸಿಲ್ಲ ಮತ್ತು ಸಮೀಕ್ಷೆಯು ವ್ಯವಸ್ಥಿತವಾಗಿ ನಡೆದಿಲ್ಲ ಎಂಬ ಭಾವನೆ ಜನರಲ್ಲಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿ ಗುರುವಾರ ಹೇಳಿದ್ದಾರೆ. ಬಳ್ಳಾರಿ: ಬೆಂಗಾವಲು ಪಡೆ ಕಾರು ಹರಿದು ನಟ ಯಶ್ ಅಭಿಮಾನಿಗೆ ಗಾಯ “ಸಾಮಾಜಿಕ-ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಮನೆ-ಮನೆಗೆ ಭೇಟಿ ನೀಡಿ ಪಡೆದ ಡೇಟಾವನ್ನು ಸಂಗ್ರಹಿಸಿ ಮತ್ತು ಕ್ರೋಢೀಕರಿಸಿ ಸಿದ್ಧಪಡಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ನನ್ನ ವಿವರಗಳನ್ನು ಕೇಳಲು ಯಾರೂ ನನ್ನನ್ನು … Continue reading Caste Census : ನಾನು ಯಾವ ಜಾತಿ ಎಂದು ಯಾರೂ ಬಂದು ಮಾಹಿತಿ ಕೇಳಿಲ್ಲ: ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ