ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚುತ್ತಿದೆ ರಾಬರಿ, ಮರ್ಡರ್ ಕೇಸ್‌: ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ರು, ಪ್ರಕರಣ ನಿಲ್ಲುತ್ತಿಲ್ಲ- ಪೊಲೀಸ್‌ ಆಯುಕ್ತ ಪ್ರತಾಪ್ ರೆಡ್ಡಿ

ಬೆಂಗಳೂರು: ನಗರದಲ್ಲಿ ರಾಬರಿ ಹಾಗೂ ಮರ್ಡರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ನಗರ ಪೊಲೀಸ್‌ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಂಗೇರಿ ಪೊಲೀಸರು ಕೊಲೆ ಆರೋಪಿಯನ್ನ ಹಿಡಿದಿದ್ದಾರೆ. ಮೊಬೈಲ್ ಸ್ನಾಚಿಂಗ್ ಬಗ್ಗೆಯೂ ಸಿರೀಯಸ್ ಆಗಿ ತೆಗೆದುಕೊಳ್ತಿದ್ದೇವೆ . ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ರು, ಪ್ರಕರಣ ಜಾಸ್ತಿಯಾಗ್ತಿದೆ. ಎಲ್ಲಾ ಕೇಸ್ ಗಳನ್ನ ವೈಯಕ್ತಿಕವಾಗಿ ತೆಗೆದುಕೊಂಡು ತನಿಖೆ ಮಾಡ್ತೀವಿ ಎಂದರು. BREAKING NEWS: ಜೀವರಕ್ಷಕ ಔಷಧಗಳ ಕೊರತೆ: ದೆಹಲಿಯಲ್ಲಿ HIV ರೋಗಿಗಳ ಪ್ರತಿಭಟನೆ   ಹಾಡಹಗಲೇ ಲಾಂಗ್ … Continue reading ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚುತ್ತಿದೆ ರಾಬರಿ, ಮರ್ಡರ್ ಕೇಸ್‌: ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ರು, ಪ್ರಕರಣ ನಿಲ್ಲುತ್ತಿಲ್ಲ- ಪೊಲೀಸ್‌ ಆಯುಕ್ತ ಪ್ರತಾಪ್ ರೆಡ್ಡಿ