BIGG NEWS: ಕರಾವಳಿಯಲ್ಲಿ ಶುರುವಾಗಿದೆ ಕಟೀಲು ವಿರುದ್ಧ ಕ್ಯಾಂಪೇನ್; ಮೋದಿ ಸ್ವಾಗತಕ್ಕೂ ಮೊದಲು ಸಂಸದರ ಬದಲಾವಣೆ ಕೂಗು

ಮಂಗಳೂರು: ಮುಂಬರುವ ಚುನಾವಣೆಗೆ ರಾಜಕೀಯ ಕ್ಷೇತ್ರದಲ್ಲಿ ಚಟುವಟಿಕೆಗಳು ಶುರುವಾಗಿದೆ. ಇಷ್ಟು ದಿನ ಸಿಎಂ ಬದಲಾವಣೆ ಕುರಿತು ಎದ್ದಿದ್ದ ಚರ್ಚೆ ಈಗ ತಣ್ಣಗಾಗಿದೆ. ಇದೀಗ ಮತ್ತೊಂದು ಹುದ್ದೆಯ ಬದಲಾವಣೆಯ ಕೂಗು ಶುರುವಾಗಿದೆ. ಕರಾವಳಿಯಲ್ಲಿ ನಳೀನ್‌ ಕುಮಾರ್‌ ಕಟೀಲು ವಿರುದ್ಧ ಅಲೆ ಎದ್ದಿದೆ. BIGG NEWS: ‘ಮದರಸ’ಗಳಿಗೆ ಮೂಗುದಾರ ಹಾಕಲು ಮುಂದಾದ ‘ರಾಜ್ಯ ಸರ್ಕಾರ’   ಈಗ ಸ್ಥಳೀಯ ನಾಯಕರು ನಳೀನ್‌ ಕುಮಾರ್‌ ಕಂಡ್ರೆ ಉರಿದು ಬೀಳುತ್ತೀದ್ದಾರಾ ಎಂಬ ಪ್ರಶ್ನೆ ಕಾಡತೊಡಗಿದೆ. ಈಗ ಕಟೀಲು ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಹಸ … Continue reading BIGG NEWS: ಕರಾವಳಿಯಲ್ಲಿ ಶುರುವಾಗಿದೆ ಕಟೀಲು ವಿರುದ್ಧ ಕ್ಯಾಂಪೇನ್; ಮೋದಿ ಸ್ವಾಗತಕ್ಕೂ ಮೊದಲು ಸಂಸದರ ಬದಲಾವಣೆ ಕೂಗು