BREAKING: ‘ಕೆಫೆ ಬಾಂಬ್ ಸ್ಪೋಟ’ ಕೇಸ್: ಗಾಯಾಳುಗಳ ‘ಚಿಕಿತ್ಸಾ ವೆಚ್ಚ’ ನಾವೇ ಭರಿಸುತ್ತೇವೆ – ಮಾಲೀಕರ ಮಾಹಿತಿ

ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರ ಕೆಫೆಯಲ್ಲಿ ನಿನ್ನೆ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಇಂತಹ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ನಾವೇ ಭರಿಸುವುದಾಗಿ ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಈ ಹಿಂದೆಯೋ ನಮ್ಮ ಹೋಟೆಲ್ ಬಳಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಬಿಟ್ಟು ಹೋಗಲಾಗಿತ್ತು. ಆಗ ನಾವೇ ಪೊಲೀಸರಿಗೆ ಮಾಹಿತಿ ನೀಡಿದ್ವಿ. ಅದರನ್ನು ಪರಿಶೀಲಿಸಿದಾಗ ಅದರಲ್ಲಿ ಪಂಚೆ, ಶರ್ಟ್ ಬಟ್ಟೆಗಳು ಮಾತ್ರವೇ ಇದ್ದವು ಎಂದರು. ನಾವು 2012ರಲ್ಲಿ ರಾಮೇಶ್ವರಂ … Continue reading BREAKING: ‘ಕೆಫೆ ಬಾಂಬ್ ಸ್ಪೋಟ’ ಕೇಸ್: ಗಾಯಾಳುಗಳ ‘ಚಿಕಿತ್ಸಾ ವೆಚ್ಚ’ ನಾವೇ ಭರಿಸುತ್ತೇವೆ – ಮಾಲೀಕರ ಮಾಹಿತಿ