BREAKING NEWS : ಸೆ. 2ರಂದು ‘ ಪ್ರಧಾನಿ ಮೋದಿ ‘ ಆಗಮನ : ಮಂಗಳೂರಿನ ‘ ಶಾಲಾ – ಕಾಲೇಜುಗಳಿಗೆ ರಜೆ’ ಘೋಷಣೆ

ದಕ್ಷಿಣ ಕನ್ನಡ :  ಜಿಲ್ಲೆಗೆ ಸೆ. 2ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಎಂದು  ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ನೀಡಿದ್ದಾರೆ BREAKING NEWS: ‘ನೌಕರ’ರು ಸಂಸ್ಥೆಯ ಪೂರ್ವಾನುಮತಿ ಇಲ್ಲದೇ ‘ಖಾಸಗಿ ಕ್ಷೇತ್ರ’ಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ- BMTC ಖಡಕ್ ಆದೇಶ ಸೆಪ್ಟೆಂಬರ್‌ 2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದು, ಮೋದಿ ಕಾರ್ಯಕ್ರಮ ಹಾಗೂ ಹಲವೆಡೆ ಗಣೇಶೋತ್ಸವ ಶೋಭಾಯಾತ್ರೆ ನಡೆಯಲಿರುವ ಕಾರಣ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. BREAKING NEWS: … Continue reading BREAKING NEWS : ಸೆ. 2ರಂದು ‘ ಪ್ರಧಾನಿ ಮೋದಿ ‘ ಆಗಮನ : ಮಂಗಳೂರಿನ ‘ ಶಾಲಾ – ಕಾಲೇಜುಗಳಿಗೆ ರಜೆ’ ಘೋಷಣೆ