BIGG NEWS : ರಾಜ್ಯದ ಜನತೆಗೆ ‘ದಸರಾ ಶುಭಾಶಯ’ ಕೋರಿದ ಸಿಎಂ ಬೊಮ್ಮಾಯಿ |Basavaraj Bommai

ಮೈಸೂರು : ರಾಜ್ಯದಲ್ಲಿ ನಾಡಹಬ್ಬ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ‘ರಾಜ್ಯದ ಜನತೆಗೆ ನಾಡಹಬ್ಬ ದಸರಾ ಹಬ್ಬದ ಶುಭಾಶಯಗಳು, ರಾಜ್ಯದಲ್ಲಿ ಶಾಂತಿ, ಸುಭಿಕ್ಷೆ ನೆಲೆಸಲಿ, ದಸರಾ  ಹಬ್ಬದ ಹಿನ್ನೆಲೆ ಇವತ್ತು ನಾಳೆ ಏನೂ ಮಾತನಾಡಲ್ಲಅ. 6 ರಂದು ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವೆ’ ಎಂದು ಹೇಳಿದ್ದಾರೆ. ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ … Continue reading BIGG NEWS : ರಾಜ್ಯದ ಜನತೆಗೆ ‘ದಸರಾ ಶುಭಾಶಯ’ ಕೋರಿದ ಸಿಎಂ ಬೊಮ್ಮಾಯಿ |Basavaraj Bommai