ಲೀಲಾವತಿ ಸಿನಿಜಗತ್ತಿನ ಎವರ್ ಗ್ರೀನ್ ನಟಿ : ಆಸ್ಪತ್ರೆ ಉದ್ಘಾಟಿಸಿ ಶ್ಲಾಘಿಸಿದ ಸಿಎಂ ಬೊಮ್ಮಾಯಿ |C.M Basavaraj Bommai

ಬೆಂಗಳೂರು : ಲೀಲಾವತಿ ಅವರು ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟಿ , ಇಂದು ಆಸ್ಪತ್ರೆ ಕಟ್ಟಿಸುವ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ, ಅವರ ಈ ಕಾರ್ಯವನ್ನು ನಾವು ಶ್ಲಾಘಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ವರ್ಣಿಸಿದರು. ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಡಾ.ಲೀಲಾವತಿ (Leelavati) ಅವರು ನೆಲಮಂಗಲ ಹತ್ತಿರದ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಉದ್ಘಾಟಿಸಿದರು. ನಂತರ ಲೀಲಾವತಿ ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. … Continue reading ಲೀಲಾವತಿ ಸಿನಿಜಗತ್ತಿನ ಎವರ್ ಗ್ರೀನ್ ನಟಿ : ಆಸ್ಪತ್ರೆ ಉದ್ಘಾಟಿಸಿ ಶ್ಲಾಘಿಸಿದ ಸಿಎಂ ಬೊಮ್ಮಾಯಿ |C.M Basavaraj Bommai