BIG BREAKING NEWS: ರಾಜ್ಯ ‘ವಿಧಾನಪರಿಷತ್’ ಒಂದು ಸ್ಥಾನಕ್ಕೆ ‘ಉಪ ಚುನಾವಣೆ’ ಘೋಷಣೆ: ಆ.11ಕ್ಕೆ ಮತದಾನ, ಅಂದೇ ಫಲಿತಾಂಶ | MLC Byelection 2022

ಬೆಂಗಳೂರು: ಕಾಂಗ್ರೆಸ್ ಪಕ್ಷ ತೊರೆದು, ಜೆಡಿಎಸ್ ಸೇರ್ಪಡೆಗೊಂಡಿರುವಂತ ಸಿಎಂ ಇಬ್ರಾಹಿಂ ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ಇದೀಗ ಚುನಾವಣೆ ಘೋಷಣೆ ಮಾಡಲಾಗಿದೆ. ಆಗಸ್ಟ್ 11ರಂದು ಮತದಾನ ನಡೆದು, ಅಂದೇ ಸಂಜೆ ಮತಏಣಿಕೆಯ ಬಳಿಕ ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ. ರಾಷ್ಟ್ರಪತಿ ಚುನಾವಣೆ 2022: ಗಾಲಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದ ಮಾಜಿ ಪಿಎಂ ಮನಮೋಹನ್ ಸಿಂಗ್ | Presidential Election 2022 ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆ ಹೊರಡಿಸಿದ್ದು, … Continue reading BIG BREAKING NEWS: ರಾಜ್ಯ ‘ವಿಧಾನಪರಿಷತ್’ ಒಂದು ಸ್ಥಾನಕ್ಕೆ ‘ಉಪ ಚುನಾವಣೆ’ ಘೋಷಣೆ: ಆ.11ಕ್ಕೆ ಮತದಾನ, ಅಂದೇ ಫಲಿತಾಂಶ | MLC Byelection 2022