ತ್ಯಾಜ್ಯ ನೀರು ಮರುಬಳಕೆ ಕುರಿತ ಸಂಶೋಧನೆಗೆ BWSSB ಮುಖ್ಯ ಅಭಿಯಂತರರಾದ ರಾಜೀವ್ ಕೆ.ಎನ್ ಗೆ ‘ಪಿಎಚ್ಡಿ’
ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಮುಖ್ಯ ಅಭಿಯಂತರರಾದ ರಾಜೀವ್ ಕೆ.ಎನ್. ಅವರಿಗೆ, ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿನ ಅವರ ಮಹತ್ವದ ಸಂಶೋಧನೆಗಾಗಿ ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯವು ಡಾಕ್ಟರೇಟ್ (Ph.D) ಪದವಿಯನ್ನು ನೀಡಿ ಗೌರವಿಸಿದೆ. ಕೆ ಎನ್ ರಾಜೀವ್ ಅವರು ಮಂಡಿಸಿದ “ಕಾಂಕ್ರೀಟ್ ತಯಾರಿಕೆಯಲ್ಲಿ ದ್ವಿತೀಯ ಹಂತದ ಸಂಸ್ಕರಿಸಿದ ತ್ಯಾಜ್ಯ ನೀರಿನ ಸುಸ್ಥಿರ ಮರುಬಳಕೆ” (SUSTAINABLE REUSE OF SECONDARY TREATED WASTEWATER FOR CONCRETE MANUFACTURING) ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ … Continue reading ತ್ಯಾಜ್ಯ ನೀರು ಮರುಬಳಕೆ ಕುರಿತ ಸಂಶೋಧನೆಗೆ BWSSB ಮುಖ್ಯ ಅಭಿಯಂತರರಾದ ರಾಜೀವ್ ಕೆ.ಎನ್ ಗೆ ‘ಪಿಎಚ್ಡಿ’
Copy and paste this URL into your WordPress site to embed
Copy and paste this code into your site to embed