BREAKING NEWS: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ; ಸಂಜೆ 4.30ಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ

ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್‌ ನೋಟ್‌ ನಲ್ಲಿ ಪ್ರಬಾವಿ ನಾಯಕ ಹೆಸರು ಇದ್ದು, ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. BIGG NEWS: ಸೆಪ್ಟೆಂಬರ್‌ ನಲ್ಲೇ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದ ಹೊಸ ತಳಿ ಬಿಎಫ್‌ 7…!; ಮತ್ತಷ್ಟು ಹೆಚ್ಚಿದ ಆತಂಕ   ಡೆತ್‌ ನೋಟ್‌ ನಲ್ಲಿ ಶಾಸಕ ಅರವಿಂದ ಲಿಂಬಾಳಿ , ಗೋಪಿ ಕೆ. ಸೋಮಯ್ಯ , ಜಿ ರಮೇಶ್‌ ರೆಡ್ಡಿ , ಜಯರಾಮ್‌ ರೆಡ್ಡಿ, ರಾಘವ್‌ ಭಟ್‌ … Continue reading BREAKING NEWS: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ; ಸಂಜೆ 4.30ಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ