BIG NEWS: ಆ.21ರೊಳಗೆ ಬೆಂಗಳೂರಿನ ರಸ್ತೆ, ಪಾದಚಾರಿ ಮಾರ್ಗದಲ್ಲಿನ ‘ಕಟ್ಟಡ ನಿರ್ಮಾಣ ಸಾಮಗ್ರಿ’ಗಳು ತೆರವುಗೊಳಿಸಬೇಕು – ಬಿಬಿಎಂಪಿ ಖಡಕ್ ಆದೇಶ

ಬೆಂಗಳೂರು: ನಗರದ ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿ ಹಾಕಿರುವಂತ ಪೈಪು ಹಾಗೂ ಕಟ್ಟಡ ನಿರ್ಮಾಣ ವಸ್ತುಗಳನ್ನು ನಾಲ್ಕು ದಿನಗಳಲ್ಲಿ ತೆರವುಗೊಳಿಸಬೇಕು ಎಂಬುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ( BBMP Chief Commissioner ) ಖಡಕ್ ಆದೇಶ ಹೊರಡಿಸಿದ್ದಾರೆ. BIG NEWS: ‘ಶಾಲಾ-ಕಾಲೇಜು’ಗಳಲ್ಲಿ ‘ಮಾದಕ ವ್ಯಸನ ನಿಗ್ರಹ ಕ್ಲಬ್’ ಸ್ಥಾಪಿಸಿ: ‘ಶಿಕ್ಷಣ ಇಲಾಖೆ’ಗೆ ‘ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ’ ಸೂಚನೆ ಈ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ( BBMP Chief Commissioner … Continue reading BIG NEWS: ಆ.21ರೊಳಗೆ ಬೆಂಗಳೂರಿನ ರಸ್ತೆ, ಪಾದಚಾರಿ ಮಾರ್ಗದಲ್ಲಿನ ‘ಕಟ್ಟಡ ನಿರ್ಮಾಣ ಸಾಮಗ್ರಿ’ಗಳು ತೆರವುಗೊಳಿಸಬೇಕು – ಬಿಬಿಎಂಪಿ ಖಡಕ್ ಆದೇಶ