‘ವಿಧಾನಸಭೆ, ವಿಧಾನಪರಿಷತ್ತಿ’ನಲ್ಲಿ ‘ಬಜೆಟ್’ ಮೇಲಿನ ಚರ್ಚೆ: ಹೀಗಿದೆ ‘ಸಿಎಂ ಸಿದ್ಧರಾಮಯ್ಯ ಉತ್ತರ’ದ ಹೈಲೈಟ್ಸ್

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಕ್ಕೆ ಇರುವ ವ್ಯತ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಇಂದು ವಿಧಾನಸಭೆಯಲ್ಲಿ ಆಯವ್ಯಯ ಭಾಷಣ ಕುರಿತ ಚರ್ಚೆಗೆ ಉತ್ತರ ನೀಡಿದರು. ಬಸವರಾಜ ಬೊಮ್ಮಾಯಿ ಅವರು 2023 ರ ಫೆಬ್ರುವರಿಯಲ್ಲಿ 3.09 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿದರು. 2024-25ನೇ ಸಾಲಿಗೆ ನಾನು ಮಂಡಿಸಿದ ಆಯವ್ಯಯದ … Continue reading ‘ವಿಧಾನಸಭೆ, ವಿಧಾನಪರಿಷತ್ತಿ’ನಲ್ಲಿ ‘ಬಜೆಟ್’ ಮೇಲಿನ ಚರ್ಚೆ: ಹೀಗಿದೆ ‘ಸಿಎಂ ಸಿದ್ಧರಾಮಯ್ಯ ಉತ್ತರ’ದ ಹೈಲೈಟ್ಸ್