BIGG NEWS: ಬಿಎಸ್‌ವೈ ಘೋಷಣೆ ಪಕ್ಷದ ನಿರ್ಧಾರವಲ್ಲ, ʻ ವೈಯಕ್ತಿಕ ತೀರ್ಮಾನ ʼ : ಸಚಿವ ಜೆ.ಸಿ ಮಾಧುಸ್ವಾಮಿ 

ಬೆಂಗಳೂರು :  ಶಿಕಾರಿಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ವಿಚಾರವಾಗಿ ಮಾಧ್ಯಮಗಳಿಗೆ ಸಚಿವ ಜೆ.ಸಿ  ಮಾಧುಸ್ವಾಮಿ  ಪ್ರತಿಕ್ರಿಯೆ ನೀಡಿದ್ದಾರೆ. BIGG NEWS : ಬಿ.ವೈ.ವಿಜಯೇಂದ್ರ ಯಂಗಸ್ಟರ್, ಚುನಾವಣೆಯಲ್ಲಿ ಸ್ಪರ್ಧಿಸಲಿ : ಹೆಚ್‌. ವಿಶ್ವನಾಥ್ ಪ್ರತಿಕ್ರಿಯೆ  ಯಡಿಯೂರಪ್ಪ ಅವರಿಗೆ ಪಕ್ಷ ಏನೂ ಹೇಳಿಲ್ಲ ಅವರ ವೈಯುಕ್ತಿಕ ವಿಚಾರವಾಗಿದೆ ಅವರು ಘೋಷಣೆ ಮಾಡಿರುವ ಬಗ್ಗೆ ಕಮೆಂಟ್‌ ಮಾಡೋಕ್ಕೆ ನಾನ್ಯರಪ್ಪ. ಅಂತ ಮಾಧ್ಯಮಗಳ ಮುಂದೆ ಸಿಡಿಮಿಡಿಗೊಂಡಿದ್ದಾರೆ. BIGG NEWS … Continue reading BIGG NEWS: ಬಿಎಸ್‌ವೈ ಘೋಷಣೆ ಪಕ್ಷದ ನಿರ್ಧಾರವಲ್ಲ, ʻ ವೈಯಕ್ತಿಕ ತೀರ್ಮಾನ ʼ : ಸಚಿವ ಜೆ.ಸಿ ಮಾಧುಸ್ವಾಮಿ