BIGG NEWS : ಬಿಜೆಪಿ ಸೇರ್ಪಡೆಯಾಗಲು BSY-ವಿಜಯೇಂದ್ರ ಹಣದ ಆಮಿಷ ಒಡ್ಡಿದ್ದರು : ವಿಶ್ವನಾಥ್ ಸ್ಪೋಟಕ ಹೇಳಿಕೆ 

ಬೆಂಗಳೂರು :  ಬಿಜೆಪಿ ತೊರೆಯಲು ಸಿದ್ದರಾಗಿರುವ ಹೆಚ್ ವಿಶ್ವನಾಥ್ ಇದೀಗ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.  ಬಿಜೆಪಿ ವಿರುದ್ಧ  ವಿಶ್ವನಾಥ್ ಹೇಳಿಕೆ ನೀಡಿದ್ದು, ನಾನು ಜೆಡಿಎಸ್ ನಿಂದ ಬಿಜೆಪಿಗೆ ಬರಲು ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿ ವೈ ವಿಜಯೇಂದ್ರ ಹಣ ಕೊಡಲು ಬಂದಿದ್ದರು. ಜೆಡಿಎಸ್ ನಿಂದ ಬಿಜೆಪಿಗೆ ಸೇರ್ಪಡೆಯಾಗಲು ಹಣದ ಆಮಿಷ ಒಡ್ಡಿದ್ದರು ಎಂದು ಹೇಳಿದ್ದಾರೆ. ಆದರೆ ಎಷ್ಟು ಹಣ ಕೊಡಲು ಬಂದಿದ್ದರು ಎಂಬ ಪ್ರಶ್ನೆಗೆ ಮಾತ್ರ ಉತ್ತರ ನೀಡದೇ … Continue reading BIGG NEWS : ಬಿಜೆಪಿ ಸೇರ್ಪಡೆಯಾಗಲು BSY-ವಿಜಯೇಂದ್ರ ಹಣದ ಆಮಿಷ ಒಡ್ಡಿದ್ದರು : ವಿಶ್ವನಾಥ್ ಸ್ಪೋಟಕ ಹೇಳಿಕೆ