ಹೊಳಲ್ಕೆರೆ ಶಾಸಕ ಚಂದ್ರಪ್ಪ ಮನವೊಲಿಸಲು ‘BSY’ ಯಶಸ್ವಿ : ಪಕ್ಷೇತರ ಸ್ಪರ್ಧೆ ವಿಚಾರ ಕೈಬಿಟ್ಟ ರಘುಚಂದನ್

ಬೆಂಗಳೂರು : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಅವರ ಮಗ ರಘು ಚಂದನ್ ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು ಆದರೆ ಅವರ ಮನವೊಲಿಕೆ ಇದೀಗ ಯಶಸ್ವಿ ಆಗಿದೆ ಎನ್ನಲಾಗಿತ್ತಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಚಾರವನ್ನು ಶಾಸಕ ಚಂದ್ರಪ್ಪ ಅವರ ಮಗ ರಘು ಚಂದನ್ ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಿದ್ಧರಾಗಿರಿ, ಪ್ರಮಾಣವಚನ ಸ್ವೀಕರಿಸಿದ ಮರುದಿನದಿಂದ ನಿಮಗೆ ಸಾಕಷ್ಟು ಕೆಲಸವಿರುತ್ತದೆ: ಆರ್ಬಿಐ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಚಂದ್ರಪ್ಪ … Continue reading ಹೊಳಲ್ಕೆರೆ ಶಾಸಕ ಚಂದ್ರಪ್ಪ ಮನವೊಲಿಸಲು ‘BSY’ ಯಶಸ್ವಿ : ಪಕ್ಷೇತರ ಸ್ಪರ್ಧೆ ವಿಚಾರ ಕೈಬಿಟ್ಟ ರಘುಚಂದನ್