BIGG NEWS : ಗ್ರಾಮ ದೇವತೆಯ ಹಬ್ಬಕ್ಕೆ ‘ಹುಟ್ಟೂರು ಬೂಕನಕೆರೆಗೆ ಎಂಟ್ರಿಕೊಟ್ಟ ಬಿಎಸ್​ವೈ’ : ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ | B.S. Yediyurappa

ಮಂಡ್ಯ: ಕಡೆ ಕಾರ್ತಿಕ ಅಮಾವಾಸ್ಯೆ ಹಿನ್ನಲೆ ಗ್ರಾಮ ದೇವತೆಯ ಹಬ್ಬಕ್ಕೆ ಬೂಕನಕೆರೆಗೆ ಎಂಟ್ರಿಕೊಟ್ಟ ಬಿಎಸ್​ವೈಗೆ ಗ್ರಾಮಸ್ಥರು ಅದ್ದೂರಿ ಆದರದ ಸ್ವಾಗತ ಕೋರಿದ್ದಾರೆ. BIGG NEWS: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ; ವಾಹನ ಸವಾರರಿಗೆ ಕಿರಿಕಿರಿ  ಬೂಕನಕೆರೆಯ ಗ್ರಾಮದೇವತೆಗಳಾದ ಗೌಗಲಮ್ಮ ಹಾಗೂ ಈಶ್ವರ ದೇವರ ಹಬ್ಬದಲ್ಲಿ ಪಾಲ್ಗೊಳ್ಳಲು ಬಿಎಸ್​ವೈ ಸ್ವಗ್ರಾಮಕ್ಕೆ ಆಗಮಿಸಿದ್ರು. ಮೊದಲು ತಮ್ಮ ಮೂಲ ನಿವಾಸಕ್ಕೆ ಭೇಟಿ ನೀಡಿದ ಬಿಎಸ್​ವೈರನ್ನ ಕಂಡು ಸಂತಸಪಟ್ಟ ಕುಟುಂಬಸ್ಥರು ಅವರನ್ನ ಆದರದಿಂದ ಬರಮಾಡಿಕೊಂಡ್ರು.. ಕುಟುಂಬಸ್ಥರೊಂದಿಗೆ ಕೆಲಕಾಲ ಸಮಯ ಕಳೆದ ಬಿಎಸ್​ವೈ ಅವರ … Continue reading BIGG NEWS : ಗ್ರಾಮ ದೇವತೆಯ ಹಬ್ಬಕ್ಕೆ ‘ಹುಟ್ಟೂರು ಬೂಕನಕೆರೆಗೆ ಎಂಟ್ರಿಕೊಟ್ಟ ಬಿಎಸ್​ವೈ’ : ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ | B.S. Yediyurappa