ಕಾರು ತೋರಿಸಲು ನಿರಾಕರಿಸಿದಕ್ಕೆ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ: ದಾವಣಗೆರೆ: ಸಹೋದರ ಮಗ ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೊನ್ನಾಳಿಯ ಪೋಲಿಸ್‌ ಠಾಣೆಗೆ ತಮ್ಮ ಬೆಂಬಲಿಗರ ಜೊತೆಗೆ ಆಗಮಿಸಿದ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ಅವರು ಪೋಲಿಸರ ಜೊತೆಗೆ ವಾಗ್ವಾದ ನಡೆಸಿರುವ ಘಟನೆ ನಡೆದಿದೆ. ಪೋಲಿಸ್‌ ಠಾಣೆಗೆ ಆಗಮಿಸಿದ ರೇಣುಕಾಚಾರ್ಯ ಅವಘಡಕ್ಕೆ ಈಡಾದ ಕಾರನ್ನು ನಮಗೆ ತೋರಿಸುವಂತೆ ಪೋಲಿಸರ ಮುಂದೆ ಹಠ ಮಾಡಿದರು, ಈ ವೇಳೆಯಲ್ಲಿ, ಸಿಪಿಐ ಸಿದ್ದನಗೌಡರವರು ಪ್ರಕರಣ ತನಿಖೆ ಹಂತದಲ್ಲಿದ್ದರಿಂದ ಕಾರನ್ನು ತೋರಿಸಲು ಆಗುವುದಿಲ್ಲ ಎಂದು ಹೇಳಿದರು. ಇದೇ ವೇಳೆ ಪೋಲಿಸರ ಮಾತಿಗೆ … Continue reading ಕಾರು ತೋರಿಸಲು ನಿರಾಕರಿಸಿದಕ್ಕೆ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ಶಾಸಕ ರೇಣುಕಾಚಾರ್ಯ