BIGG NEWS : ದೆಹಲಿಯಲ್ಲಿ ಸ್ನೇಹಿತನನ್ನೇ 30 ಬಾರಿ ಚುಚ್ಚಿ.ಚುಚ್ಚಿ..ಕೊಂದ ಸಹೋದರ : ಅಷ್ಟಕ್ಕೂ ಕಾರಣವೇನು ಗೊತ್ತಾ? ಇಲ್ಲಿದೆ ಓದಿ

ನವದೆಹಲಿ : ದೆಹಲಿಯಲ್ಲಿ ಪೊಲೀಸರ ಕಠಿಣ ಕ್ರಮಗಳ ಹೊರತಾಗಿಯೂ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ನಡುವೆ ಜಹಾಂಗೀರ್‌ಪುರ ಬಳಿ ತನ್ನ ತಂಗಿಯ ಪ್ರೇಮ ವಿವಾಹದ  ಬಗ್ಗೆ ವ್ಯಂಗ್ಯ ಮಾಡುತ್ತಿದ್ದ ಸ್ನೇಹಿತನನ್ನು ಯುವತಿಯ ಸಹೋದರ ಚಿರಾಗ್, ರಾಹುಲ್ (30) ಎಂಬಾತನನ್ನು 30 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ BREAKING NEWS: ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಇಂದು ಮತದಾನ: ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ ಬಹುತೇಕ ಖಚಿತ ಅಷ್ಟಕ್ಕೂ ನಡೆದಿದ್ದೇನು? … Continue reading BIGG NEWS : ದೆಹಲಿಯಲ್ಲಿ ಸ್ನೇಹಿತನನ್ನೇ 30 ಬಾರಿ ಚುಚ್ಚಿ.ಚುಚ್ಚಿ..ಕೊಂದ ಸಹೋದರ : ಅಷ್ಟಕ್ಕೂ ಕಾರಣವೇನು ಗೊತ್ತಾ? ಇಲ್ಲಿದೆ ಓದಿ