‘ಬ್ರದರ್ ಸ್ವಾಮಿ’ ತನ್ನ ಪಟಾಲಂ ಬಳಸಿ ‘CD’ ಹಂಚಿಸಿ ಈಗ ‘ಪತಿವ್ರತೆ ನಾಟಕ’ ಆಡುತ್ತಿದ್ದಾರೆ: ಕಾಂಗ್ರೆಸ್

ಬೆಂಗಳೂರು: ತನ್ನ ಕುಟುಂಬದ ಅವಾಂತರ ತಡೆದು ಹೆಣ್ಣುಮಕ್ಕಳ ರಕ್ಷಣೆ ಮಾಡದ ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ ಆಡುತ್ತಿದ್ದಾರೆ? ಹಾಸನದ ಟಿಕೆಟ್ ಹಂಚಿಕೆ ಇಂದ ಚುನಾವಣೆವರೆಗೆ ಒಳ ಆಟ ಆಡಿ ಈಗ ಮಾನ ಹರಾಜು ಆದಮೇಲೆ ಸತ್ಯ ಹರೀಶ್ಚಂದ್ರ ಪಾತ್ರಕ್ಕೆ ಬಣ್ಣ ಬಳಿದುಕೊಳ್ಳುತ್ತಿದ್ದಾರೆ. ಉತ್ತರಿಸಿ ಉತ್ತರ ಕುಮಾರ ಅಂತ ಕರ್ನಾಟಕ ಕಾಂಗ್ರೆಸ್ ಎಕ್ಸ್ ನಲ್ಲಿ ಕಿಡಿಕಾರಿದೆ. ಇಂದು ಎಕ್ಸ್ ಮಾಡಿರುವಂತ ಕಾಂಗ್ರೆಸ್, ಕರ್ನಾಟಕದಲ್ಲಿ ಸಿಡಿ ಜನಕ ಬ್ರದರ್ ಸ್ವಾಮಿ! ಮಗನ … Continue reading ‘ಬ್ರದರ್ ಸ್ವಾಮಿ’ ತನ್ನ ಪಟಾಲಂ ಬಳಸಿ ‘CD’ ಹಂಚಿಸಿ ಈಗ ‘ಪತಿವ್ರತೆ ನಾಟಕ’ ಆಡುತ್ತಿದ್ದಾರೆ: ಕಾಂಗ್ರೆಸ್