Crime News: ‘ಅತ್ತಿಗೆ’ ಜೊತೆಗಿನ ಅಕ್ರಮಕ್ಕೆ ‘ಅಣ್ಣ’ನನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ‘ತಮ್ಮ’

ಚಾಮರಾಜನಗರ: ಅತ್ತಿಗೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಂತ ತಮ್ಮನನ್ನು, ಅಣ್ಣ ಎಚ್ಚರಿಸಿದ್ದನು. ಅಲ್ಲದೇ ಬುದ್ಧಿವಾದ ಕೂಡ ಹೇಳಿದ್ದಾರೆ. ಇದೇ ವಿಚಾರಕ್ಕೆ ಜಗಳ ಉಂಟಾಗಿ, ಅತ್ತಿಗೆ ಜೊತೆಗಿನ ಅಕ್ರಮಕ್ಕೆ, ಅಣ್ಣನನ್ನೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಚಾಮರಾಜನಗರ ಚೌಡಳ್ಳಿಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿಯಲ್ಲಿ ತಮ್ಮ ಕುಮಾರ್, ತನ್ನ ಅಣ್ಣನಾದಂತ ಪ್ರಸಾದ್ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಅತ್ತಿಗೆಯ ಜೊತೆಗಿನ ಅಕ್ರಮ ಸಂಬಂಧ ಅಣ್ಣನಿಗೆ ತಿಳುಯುತ್ತಿದ್ದಂತೆ, ತಮ್ಮನ ವಿರುದ್ಧ ಕೆಂಡಾಮಂಡಲವಾಗಿದ್ದರು. ಅಣ್ಣ ಪ್ರಸಾದ್, … Continue reading Crime News: ‘ಅತ್ತಿಗೆ’ ಜೊತೆಗಿನ ಅಕ್ರಮಕ್ಕೆ ‘ಅಣ್ಣ’ನನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ‘ತಮ್ಮ’