BREAKING : ಕೋಲಾರದಲ್ಲಿ ಮಹಿಳೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ : ಅತ್ಯಾಚಾರ ಶಂಕೆ

ಕೋಲಾರ : ಮಹಿಳೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಅಲ್ಲದೆ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದೂ, ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ನಾಗಶೆಟ್ಟಿಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಇನ್ಮುಂದೆ ‘ಸರ್ಕಾರಿ ನೌಕರರಿಗೆ’ ಎರಡು ಮಕ್ಕಳು ‘ಕಡ್ಡಾಯ’ಕ್ಕೆ: ಸುಪ್ರೀಂ ಕೋರ್ಟ್ ಅನುಮೋದನೆ! ಕೆಜಿಎಫ್ ತಾಲೂಕಿನ ಐಪಲಿ ಗ್ರಾಮದ ಮಂಜುಳಾ (28)ಕೊಲೆಗೆ ಈಡಾದ ದುರ್ದೈವಿ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಕೆಜಿಎಫ್ ಎಸ್ ಪಿ ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ … Continue reading BREAKING : ಕೋಲಾರದಲ್ಲಿ ಮಹಿಳೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ : ಅತ್ಯಾಚಾರ ಶಂಕೆ