BREAKING : ಗುತ್ತಿಗೆದಾರರಿಂದ ‘5 ಪೈಸೆ’ ಲಂಚ ಪಡೆದಿದ್ದರೆ ಇಂದೇ ‘ರಾಜಕೀಯ ನಿವೃತ್ತಿ’ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಗುತ್ತಿಗೆದಾರರ ಸಮಾವೇಶಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಗುತ್ತಿಗೆದಾರರಿಂದ ಐದು ಪೈಸೆ ನಾನು ಲಂಚ ಪಡೆದಿದ್ದರೆ ಇಂದೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ನಿಮ್ಮ ಹಕ್ಕು ಮೀರಿ ನಡೆದುಕೊಂಡಿದ್ದೀರಾ’ : ಸನಾತನ ಧರ್ಮ ಟೀಕಿಸಿದ್ದ ಉದಯನಿಧಿ ಸ್ಟಾಲಿನ್‌ಗೆ ಸುಪ್ರಿಂ ತರಾಟೆ! ಬೆಂಗಳೂರು ಅರಮನೆ ಮೈದಾನದಲ್ಲಿ ಗುತ್ತಿಗೆದಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಬಾಕಿ ಹಣ ಕೊಡಿ ಎಂದು ಬೇಡಿಕೆ ವಿಚಾರವಾಗಿ ಮಾತನಾಡಿ, 1.20,000 … Continue reading BREAKING : ಗುತ್ತಿಗೆದಾರರಿಂದ ‘5 ಪೈಸೆ’ ಲಂಚ ಪಡೆದಿದ್ದರೆ ಇಂದೇ ‘ರಾಜಕೀಯ ನಿವೃತ್ತಿ’ : ಸಿಎಂ ಸಿದ್ದರಾಮಯ್ಯ