BREAKING : ಕಾಂಗ್ರೆಸ್ ಶಾಸಕ ರವಿ ಗಣಿಗ ವಿರುದ್ಧ ‘ಮಾನಹಾನಿ’ ಕೇಸ್ ಹಾಕುತ್ತೇನೆ: ಮಾಜಿ ಸಚಿವ ಪುಟ್ಟರಾಜು

ಮಂಡ್ಯ : ರಾಜ್ಯಸಭಾ ಎಲೆಕ್ಷನ್ ವಿಚಾರದಲ್ಲಿ ಕೈ ಶಾಸಕರಿಗೆ ಜೆಡಿಎಸ್ ನಾಯಕರಿಂದ ಬೆದರಿಕೆ ಆರೋಪ ಹಿನ್ನಲೆಯಲ್ಲಿ ಮಂಡ್ಯದ ಕೈ ಶಾಸಕ ರವಿಕುಮಾರ್ ಗಣಿಗ ವಿರುದ್ದ ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದು,ಕೋಟಿಗಟ್ಟಲೇ ಮಾನಹಾನಿಯ ಕೇಸ್ ದಾಖಲಿಸುವುದಾಗಿ ಪುಟ್ಟರಾಜು ಹೇಳಿಕೆ ನೀಡಿದ್ದಾರೆ. LIFE STYLE: ಶುಗರ್‌ ಇದ್ದವರು ಇದನ್ನು ಸೇವಿಸಿ, ಆಮೇಲೆ ನೋಡಿ ನಿಮ್ಮ ಶುಗರ್‌ ಲೆವಲ್‌ ಹೇಗೆ ಕಂಟ್ರೋಲ್‌ ಬರುತ್ತೆ ಅಂತ..! ಮಂಡ್ಯ ಜಿಲ್ಲೆಯ ಕೆ‌.ಆರ್‌.ಪೇಟೆ ತಾಲೂಕಿನ ಹರಿಹರಪುರದಲ್ಲಿ ಶಾಸಕ ರವಿಕುಮಾರ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ … Continue reading BREAKING : ಕಾಂಗ್ರೆಸ್ ಶಾಸಕ ರವಿ ಗಣಿಗ ವಿರುದ್ಧ ‘ಮಾನಹಾನಿ’ ಕೇಸ್ ಹಾಕುತ್ತೇನೆ: ಮಾಜಿ ಸಚಿವ ಪುಟ್ಟರಾಜು