BREAKING : ರಾಮೇಶ್ವರಂ ಕೆಫೆಯಲ್ಲಿ ‘ಬ್ಲಾಸ್ಟ್’ ಮಾಡಿದ ‘ಬಾಂಬರ್’ ಯಾರೆಂದು ಪತ್ತೆಯಾಗಿದೆ : ಜಿ ಪರಮೇಶ್ವರ್

ಬೆಂಗಳೂರು : ಕಳೆದ ಮಾರ್ಚ್ 1ರಂದು ಬೆಂಗಳೂರಿನ ಕುಂದಲಹಳ್ಳಿ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಕೆಫೆಯಲ್ಲಿ ಬ್ಲಾಸ್ಟ್ ಕುರಿತಂತೆ ಬಾಂಬರ್ ಯಾರೆಂದು ಪತ್ತೆಯಾಗಿದೆ ಎಂದು ತಿಳಿಸಿದರು. BREAKING : ಇಂದು ಬೆಂಗಳೂರಿನ ಏರ್ಪೋರ್ಟ್ ನಲ್ಲಿ ನೂತನ ‘ಇಂದಿರಾ ಕ್ಯಾಂಟೀನ್’ ಉದ್ಘಾಟನೆ : ಸಿಎಂ ಡಿಸಿಎಂ ಭಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದನ್ನು ಕಾಂಫಿರಂ ಮಾಡ್ಕೋಬೇಕು ಎಂದು ತಿಳಿಸಿದರು ಅದನ್ನು ಸಿಸಿಬಿ ಎನ್ … Continue reading BREAKING : ರಾಮೇಶ್ವರಂ ಕೆಫೆಯಲ್ಲಿ ‘ಬ್ಲಾಸ್ಟ್’ ಮಾಡಿದ ‘ಬಾಂಬರ್’ ಯಾರೆಂದು ಪತ್ತೆಯಾಗಿದೆ : ಜಿ ಪರಮೇಶ್ವರ್