BREAKING : ವಾಲ್ಮೀಕಿ ಹಗರಣ : ತಮ್ಮ ವಿರುದ್ಧ ‘FIR’ ಪ್ರಶ್ನಿಸಿ ‘ಹೈ ಕೋರ್ಟ್’ ಗೆ ಅರ್ಜಿ ಸಲ್ಲಿಸಿದ ‘ED’ ಅಧಿಕಾರಿಗಳು

ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ಮಾಜಿ ಸಚಿವ ನಾಗೇಂದ್ರ ಅವರ ಹೆಸರು ಹೇಳುವಂತೆ ಒತ್ತಡ ಹೇರಿರುವ ಆರೋಪದ ಮೇಲೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ತಮ್ಮ ವಿರುದ್ಧ ಎಫ್​​​ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ (ED) ಇಬ್ಬರು ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೌದು ನಿನ್ನೆ ಮಾಜಿ ಸಚಿವ ಬಿ.ನಾಗೇಂದ್ರ ಒತ್ತಡದಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ತಮ್ಮ ಮೇಲೆ ಇಡಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಹಾಗೂ, ಮಾನಸಿಕವಾಗಿ ಹಿಂಸೆ … Continue reading BREAKING : ವಾಲ್ಮೀಕಿ ಹಗರಣ : ತಮ್ಮ ವಿರುದ್ಧ ‘FIR’ ಪ್ರಶ್ನಿಸಿ ‘ಹೈ ಕೋರ್ಟ್’ ಗೆ ಅರ್ಜಿ ಸಲ್ಲಿಸಿದ ‘ED’ ಅಧಿಕಾರಿಗಳು